ಕೇಸರಿ ಫೌಂಡೇಶನ್ ವತಿಯಿಂದ ನವ ಬ್ಯಾಟರಾಯನಪುರ ನಿರ್ಮಾಣಕ್ಕಾಗಿ ಜನ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೇಸರಿ ಫೌಂಡೇಶನ್ನ ಸಂಸ್ಥಾಪಕ ಎಚ್ಸಿ ತಮ್ಮೇಶ್ ಗೌಡ ನೇತೃತ್ವದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ದೊಡ್ಡಬೊಮ್ಮಸಂದ್ರ, ಕೆಂಪಾಪುರ ಮತ್ತು ದಾಸರಳ್ಳಿ ಭಾಗಗಳಲ್ಲಿ ಅದ್ದೂರಿಯಾಗಿ ನಡೆದ ಅಭಿಯಾನಕ್ಕೆ ಛಲವಾದಿ ನಾರಾಯಣಸ್ವಾಮಿ ಚಾಲನೆ ನೀಡಿದ್ರು. ಪೌರ <br />ಕಾರ್ಮಿಕರಿಂದ ಉದ್ಘಾಟನೆಗೊಂಡ ಅಭಿಯಾನದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.<br />